VS

ಕುವೆಂಪು ಮತ್ತು ಕಥೆಗಾರ ಮಂಜಣ್ಣ

ಕವಿ ಪರಿಚಯ

  • ಕಥೆಗಾರ ಮಂಜಣ್ಣ - ಕುವೆಂಪು
  • ಜನ್ಮಸ್ಥಳ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು, ಕುಪ್ಪಳಿ
  • ವೃತ್ತಿ:
    • ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರು
    • ಪ್ರಿನ್ಸಿಪಾಲರು
    • ಮೈಸೂರು ವಿ.ವಿ.ಯ ಉಪಕುಲಪತಿ
  • ಕುಟುಂಬ:
    • ತಂದೆ - ವೆಂಕಟಪ್ಪ ಗೌಡ
    • ತಾಯಿ - ಸೀತಮ್ಮ
    • ಪತ್ನಿ - ಹೇಮಾವತಮ್ಮ
  • ಕಾಲ: 29.12.1904 - 11.11.1994

ಕೃತಿಗಳು

  • ಕವನ ಸಂಕಲನಗಳು: ಪಾಂಚಜನ್ಯ, ಕೊಳಲು, ನವಿಲು, ಕೋಗಿಲೆ ಮತ್ತು ಸೋವಿಯತ್ ರಷ್ಯಾ
  • ಕಾದಂಬರಿಗಳು: ಕಾನೂನು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
  • ನಾಟಕಗಳು: ಶೂದ್ರ ತಪಸ್ವಿ, ಸಶಾನ ಕುರುಕ್ಷೇತ್ರ, ಜಲಗಾರ, ಬೆರಳ್ಗೆ ಕೊರಳ
  • ಮಹಾಕಾವ್ಯ: ಶ್ರೀ ರಾಮಾಯಣದರ್ಶನಂ

ಪ್ರಶಸ್ತಿಗಳು

  • ಪದ್ಮಭೂಷಣ
  • ರಾಷ್ಟ್ರಕವಿ
  • ಪದ್ಮವಿಭೂಷಣ
  • ಕೇಂದ್ರ ಸಾಹಿತ್ಯ ಅಕಾಡೆಮಿ
  • ಕರ್ನಾಟಕ ರತ್ನ
  • ಜ್ಞಾನಪೀಠ

ಅಧ್ಯಕ್ಷತೆ

  • 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

ನೆನಪಿನ ನಕ್ಷೆ

  • ಮಂಜಣ್ಣ ಒಲೆ ಮುಂದೆ ಸ್ಥಳ ಪಡೆದು ಕಲೆಗಾರ ಮಂಜಣ್ಣ
  • ಮಂಜಣ್ಣನ ಕರ್ಮಾಚರಣೆ
    • ಒಂದು ಗಂಟೆಕಾಲ ಸ್ನಾನ
  • ಹುಡುಗರಿಗೆ ಮಂಜಣ್ಣನ ಮೇಲಿದ್ದ ಪ್ರೀತಿ
    • ಹುಡುಗರಿಗೆಲ್ಲಾ ಪ್ರಾಣಿ
  • ಮಂಜಣ್ಣ ಕಥೆ ಹೇಳುವಾಗ ಕಷ್ಟಗಳ ಪರಂಪರೆ
    • ಕಥೆ ಆರಂಭ ಊಟಕ್ಕೆ ಹುಡುಗರನ್ನು ಕರೆದ ಚಿಕ್ಕಮ್ಮ - ಸಿಡಿಲು ಬಡಿದಂತೆ ಅನುಭವ.
  • ಹೊರಗಿನ ಲೋಕದ ಮರೆವು
    • ಏಕಾಗ್ರ ಚಿತ್ತದಿಂದ ಕಥೆ ಶ್ರವಣ.
  • ಮುಗ್ಧ ಮೋಕ್ಷ ದುಃಖ
  • ಮಕ್ಕಳನ್ನು ಪೀಡಿಸುತ್ತಿದ್ದ ಮಂಜಣ್ಣ