ಸೆರೆಮನೆಯಲ್ಲಿದ್ದ ಶಿವಭೂತಿ ನೆನೆದೊಡನೆ ಸರ್ಪ ಪ್ರತ್ಯಕ್ಷ.
ಉಪಾಯ ಸೂಚಿಸಿ, ರಾಜಕುಮಾರನಿಗೆ ಸರ್ಪ ಕಡಿತ.
ಯಾರಿಂದಲೂ ಉಳಿಸಲು ಅಸಾಧ್ಯ.
ಶಿವಭೂತಿಯ ಮಂತ್ರದ ನೀರು ಪ್ರೋಕ್ಷಣೆ.
ರಾಜಕುಮಾರನ ಜೀವ ಉಳಿಯಿತು.
ಬೇಡನಿಗೆ ಶಿಕ್ಷೆ, ಶಿವಭೂತಿಗೆ ಸನ್ಮಾನ.
/
ಶಿವಭೂತಿಯು ಪಕ್ಷಪಾತ ಮಾಡಲಿಲ್ಲ.
ಹುಲಿಯ ಮಾತನ್ನು ಅಲಕ್ಷಿಸಿ ಬೇಡನನ್ನು ಬಾವಿಯಿಂದ ರಕ್ಷಣೆ.
ತಾನಿರುವ ಪದ್ಮನಗರಕ್ಕೆ ಬರುವಂತೆ ಬೇಡನ ಆಹ್ವಾನ.
ತೀರ್ಥಯಾತ್ರೆಯಿಂದ ಬರುವಾಗ ಹುಲಿ ಅವನನ್ನು ಸತ್ಕರಿಸಿ ಅಮೂಲ್ಯ ಒಡವೆ ವಸ ನೀಡಿತು, ಉಪಚರಿಸಿತು.
ಕಪಿ ಹಣ್ಣು ಹಂಪಲು ನೀಡಿ ಅವನನ್ನು ಉಪಚರಿಸಿತು.
ಪದ್ಮನಗರಕ್ಕೆ ಬಂದ ಶಿವಭೂತಿ ಬೇಡನ ಮನೆಗೆ ಬಂದನು.
ಬೇಡನ ನಿರುಪಾಯ ಸ್ಥಿತಿ ಕಂಡು ಕರುಣೆಯಿಂದ ತನಗೆ ಹುಲಿ ನೀಡಿದ ಅಮೂಲ್ಯ ವಸ್ತುಗಳನ್ನು ತೋರಿಸಿದನು.
ದ್ರೋಹಿ ಕಂಬಳಕ ರಾಜನ ಬಳಿ ಹೋಗಿ ಶಿವಭೂತಿ ಕಳ್ಳನೆಂದು ದೂರು ಕೊಟ್ಟ.
ಶಿವಭೂತಿಗೆ ಕಾರಾಗೃಹ ಶಿಕ್ಷೆ।